Awr Kannada / / Kannaa

  • Autor: Vários
  • Narrador: Vários
  • Editor: Podcast
  • Duración: 40:01:18
  • Mas informaciones

Informações:

Sinopsis

Radio programs in Kannada / / Kannaa for Karnataka, Kerala, Maharashtra, Andhra Pradesh, Goa, India, by Adventist World Radio

Episodios

  • 80 ಸಮಯ ಬೇಗ ಸಾಗುತ್ತಿದೆ

    12/09/2024 Duración: 28min

    ms@ ಪ್ರಪಂಚದ ಪ್ರಸ್ತುತ ಸ್ಥಿತಿಯೊಂದಿಗೆ ಹೆಚ್ಚಿನ ಭವಿಷ್ಯವಾಣಿಯ ಸಂಪೂರ್ಣ ನೆರವೇರಿಕೆಯು ಕ್ರಿಸ್ತನ ಬರುವಿಕೆ ಹತ್ತಿರದಲ್ಲಿದೆ ಎಂದು ಸೂಚಿಸುತ್ತದೆ.

  • 79 ಕ್ರಿಸ್ತನ ಎರಡನೇ ಬರೋಣದಲ್ಲಿ ನಡೆಯುವ ಘಟನ,

    11/09/2024 Duración: 28min

    ms@ ಕ್ರಿಸ್ತನ ಎರಡನೇ ಬರೋಣನವು ಅಕ್ಷರಶಃ, ವೈಯಕ್ತಿಕ, ಗೋಚರ ಮತ್ತು ಪ್ರಪಂಚದಾದ್ಯಂತ ಇರುತ್ತದೆ.

  • 78 ದೇವರ ಚಿತ್ತವನ್ನು ತಿಳಿಯುವುದು ಹೇಗೆ

    10/09/2024 Duración: 28min

    ms@ ಪ್ರತಿಯೊಂದು ವಿಷಯದಲ್ಲೂ ಕೃತಜ್ಞತೆ ಸಲ್ಲಿಸಿರಿ ಇದು ನಿಮ್ಮ ವಿಷಯದಲ್ಲಿ ಕ್ರಿಸ್ತ ಯೇಸುವಿನಲ್ಲಿ ದೇವರ ಚಿತ್ತವಾಗಿದೆ.

  • KANPU_VOHx_20240907_7

    07/09/2024 Duración: 28min
  • 77 110 ವರ್ಷದಲ್ಲಿ ಅದ್ಭುತವಾದ ನಂಬಿಕೆ

    05/09/2024 Duración: 28min

    ms@ ದೇವರು ನಿಶ್ಚಯವಾಗಿ ನಿಮ್ಮನ್ನು ಪರಾಂಬರಿಸಿ ಈ ದೇಶದಿಂದ ತಾನು ಅಬ್ರಹಾಮ್ ಇಸಾಕ್ ಯಾಕೋಬರಿಗೆ ಕೊಡುತ್ತೇನೆಂದು ಪ್ರಮಾಣವಾಗಿ ಹೇಳಿದ ದೇಶಕ್ಕೆ ನೀವು ಹೋಗಿ ಸೇರುವಂತೆ ಮಾಡುವನೆಂದು ತಿಳಿದುಕೊಳ್ಳಿರಿ ಎಂದು ಹೇಳಿದನು

  • 76 ಸೈತಾನನು ನೀತಿವಂತರಿಗೆ ವಿರುದ್ಧವಾಗಿ ನಿಲ್ಲುತ್ತಾನೆ

    04/09/2024 Duración: 28min

    ms@ ದೇವರ ಮಕ್ಕಳು ನೀತಿವಂತರಾಗಿ ಈ ಲೋಕದಲ್ಲಿ ಜೀವಿಸದಂತೆ ಸೈತಾನ ಅವರನ್ನು ನಾಶ ಮಾಡಲು ಎಲ್ಲಾ ಪ್ರಯತ್ನಗಳನ್ನು ಮಾಡುವವನಾಗಿದ್ದಾನೆ.

  • 75 ದೇವರು ಮನುಷ್ಯನನ್ನು ಸತ್ಯವಂತನಾಗಿ ಸೃಷ್ಟಿಸಿದನು

    27/08/2024 Duración: 28min

    ದೇವರು ಮನುಷ್ಯನನ್ನು ಸತ್ಯವಂತನನ್ನಾಗಿ ಮಾಡಿದನು.ಅವರಾದರೋ ಅನೇಕ ಕಲ್ಪನೆ ಗಳನ್ನು ಹುಡುಕಿದ್ದಾರೆ.

  • 74 ಸೈತಾನನು ಮಾಡಲಾಗದ ಕಾರ್ಯಗಳು

    26/08/2024 Duración: 28min

    ದೇವರು ಅನುಮತಿ ನೀಡದಿದ್ದರೆ ಸೈತಾನನು ಈ ಜಗತ್ತಿನಲ್ಲಿ ಏನನ್ನೂ ಮಾಡಲು ಸಾಧ್ಯವಿಲ್ಲ.

  • 73 ಲೋಕದಲ್ಲಿ ನಡೆಯುವ ಕೊನೆಯ ಕಾಲದ ಸೂಚಕಕಾರ್ಯಗಳು

    25/08/2024 Duración: 28min

    ಯೇಸುಸ್ವಾಮಿಯು ತನ್ನ ಎರಡನೇ ಬರೋಣಕ್ಕೆ ಮೊದಲು ಸಂಭವಿಸುವ ಭಯಾನಕವಾದ ಘಟನೆಗಳ ಬಗ್ಗೆ ಮುಂದಾಗಿ ತಿಳಿಸಿದನು.

  • 72 ರೌದ್ರವೆಂಬ ದ್ರಾಕ್ಷೇ ಗೊಂಚಲುಗಳನ್ನು ಕೊಯ್ಯು

    24/08/2024 Duración: 28min

    ದೂತನು ತನ್ನ ಕುಡುಗೋಲನ್ನು ಭೂಮಿಗೆ ಹಾಕಿ ಭೂಮಿಯ ದ್ರಾಕ್ಷೇಹಣ್ಣನ್ನು ಕೂಡಿಸಿ ದೇವರ ರೌದ್ರದ ದೊಡ್ಡ ದ್ರಾಕ್ಷೇತೊಟ್ಟಿಯಲ್ಲಿ ಹಾಕಿದನು.

  • 71 ಭೂಮಿಯ ಪೈರನ್ನು ಕುಯ್ಯಲ್ಪಡುವುದು

    23/08/2024 Duración: 28min

    ಕೊಯ್ಯುವ ಕಾಲ ಬಂದಿರುವದರಿಂದ ನಿನ್ನ ಕುಡುಗೋಲನ್ನು ಹಾಕಿ ಕೊಯ್ಯಿ; ಯಾಕಂದರೆ ಭೂಮಿಯ ಪೈರು ಮಾಗಿದೆ ಎಂದು ಹೇಳಿದನು.

  • 70 ಯೇಸುವಿನ ಮೇಲಿನ ನಂಬಿಕೆ.

    22/08/2024 Duración: 28min

    ಯೇಸುವಿನ ನಂಬಿಕೆ ಎಂದರೆ ನಮಗೆ ಎಲ್ಲವನ್ನೂ ಅರ್ಥವಾಗದಿದ್ದರೂ ಆತನು ಮಾಡುತ್ತಾನೆ ಎಂದು ನಂಬುವುದು.

  • 69 ದೇವರ ಆಜ್ಞೆಗಳು

    21/08/2024 Duración: 28min

    ನ್ಯಾಯಪ್ರಮಾಣವು ಪರಿಶುದ್ಧವಾದದ್ದು. ಆಜ್ಞೆಯು ಪರಿಶುದ್ಧವೂ, ನ್ಯಾಯವೂ, ಹಿತವೂ, ಆಗಿರುವಂಥದ್ದು ಸರಿ.

  • 68 ಪರಿಶುದ್ಧರ ತಾಳ್ಮೆಯು

    20/08/2024 Duración: 28min

    ಪರಿಶುದ್ಧರು ತಮ್ಮ ಎಲ್ಲಾ ದುಷ್ಟ ಮಾರ್ಗಗಳನ್ನು ತ್ಯಜಿಸಿ ನಂತರ ನಮ್ಮ ಎಲ್ಲಾ ಪ್ರಕರಣಗಳನ್ನು ಕ್ರಿಸ್ತನ ಕೈಗೆ ಒಪ್ಪಿಸಿ ಕೊಡಬೇಕು

  • 67 ದೇವರ ಕೋಪ

    17/08/2024 Duración: 28min

    ms@ಏಳು ಮಂದಿ ದೂತರಲ್ಲಿ ಏಳು ಕಡೇ ಉಪದ್ರವಗಳಿದ್ದವು; ಯಾಕಂದರೆ ಅವುಗಳಲ್ಲಿ ದೇವರ ರೌದ್ರವು ತುಂಬಿದೆ.

  • 66 ಅವಳನ್ನು ಬಿಟ್ಟು ಹೊರಗೆ ಬನ್ನಿ

    16/08/2024 Duración: 28min

    ms@ ದೇವರು ಈ ಕೊನೆಗಾಲದಲ್ಲಿ ಬಾಬೆಲ್ ಎನ್ನುವ ಗೊಂದಲಮಯವಾದ ತಪ್ಪಾದ ಬೋಧನೆಗಳಿಂದ ಹೊರಬರುವಂತೆ ಕರೆಯುವನಾಗಿದ್ದಾನೆ.

  • 65 ಮಹಾ ಶಬ್ಧದ ಕೂಗು.

    15/08/2024 Duración: 28min

    ms@ 'ಬ್ಯಾಬಿಲೋನ್‌ನಿಂದ ಹೊರಗೆ ಬಾ' ಈ ಸಂದೇಶವು ಜಗತ್ತಿಗೆ ನೀಡಲಾಗುವ ಕೊನೆಯ ಎಚ್ಚರಿಕೆಯಾಗಿದೆ.

  • 64 ’666’ ಮೃಗದ ಅಂಕೆ.

    10/08/2024 Duración: 28min

    ms@ 666 ಎಂಬುದು ಮೃಗದ ಗುರುತನ್ನು ಕಾನೂನಾಗಿ ಜಗತ್ತಿಗೆ ತರುವ ಮನುಷ್ಯನನ್ನು ಕಂಡು

  • 63 ದೇವರ ಮುದ್ರೆ ಮತ್ತು ಮೃಗದ ಗುರುತು.

    09/08/2024 Duración: 28min

    ms@ ಅಂತ್ಯಕಾಲದಲ್ಲಿ ದೇವರ ಆಜ್ಞೆಗಳನ್ನು ಪಾಲಿಸುವವರು ದೇವರ ಮುದ್ರೆಯನ್ನು ಹೊಂದಿರುತ್ತಾರೆ ಮತ್ತು ಮನುಷ್ಯರ ಆಜ್ಞೆಗಳನ್ನು ಪಾಲಿಸುವವರು ಮೃಗದ ಗುರುತನ್ನು ಹೊಂದಿರುತ್ತಾರೆ.

  • 62 ಮೃಗದ ವಿಗ್ರಹ.

    08/08/2024 Duración: 28min

    ms@ ರಾಜ್ಯ ಮತ್ತು ಧಾರ್ಮಿಕ ಶಕ್ತಿಯು ಒಟ್ಟಾಗಿ ಎಲ್ಲಾ ಜನರನ್ನು ಮೊದಲ ಮೃಗವನ್ನು ಪೂಜಿಸಲು ಒತ್ತಾಯಿಸುತ್ತದೆ.

página 1 de 5